Bele Vime Karnataka: ರೈತರಿಗೆ ಸಿಹಿ ಸುದ್ದಿ! ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ನಷ್ಟಕ್ಕೆ ಧನಸಹಾಯ!
ನಮಸ್ಕಾರ ಎಲ್ಲರಿಗೂ ನಾಡಿನ ಎಲ್ಲಾ ರೈತರಿಗೆ ಈ ಒಂದು ಲೇಖನಕ್ಕೆ ಸ್ವಾಗತ ಕೋರುತ್ತಿದ್ದೇವೆ. ಈ ಲೇಖನದ ಮುಖಾಂತರ ಬೆಳೆ ವಿಮೆ ಕರ್ನಾಟಕ ಅದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಈ ಮಾಹಿತಿಯ ಬಗ್ಗೆ ಸಂಪೂರ್ಣವಾದ ವಿಷಯವನ್ನು ತಿಳಿಯಲು ಬಯಸಿದರೆ ಲೇಖನವನ್ನು ಕೊನೆ ತನಕ ಓದಿ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ನಷ್ಟಕ್ಕೆ ಧನಸಹಾಯ!
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2016 ರಂದು ಪ್ರಾರಂಭವಾಯಿತು ರೈತರಿಗೆ ಕರೀಬ್ ಮತ್ತು ರಾಬಿ ಬೆಳೆ ನಷ್ಟದ ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಒದಗಿಸುವ ಸಲುವಾಗಿ ಹಲವು ಹಂತಗಳ ಕ್ರಾಫ್ ಇನ್ಸೂರೆನ್ಸ್ ಯೋಜನೆಯೆನ್ನ ಕೇಂದ್ರ ಸರಕಾರ ಬಿಡುಗಡೆ ಮಾಡಿತು.
ಈ ಯೋಜನೆಯ ಮುಖ್ಯ ಉದ್ದೇಶ
- ಕೃಷಿಕರ ಬೆಲೆ ನಷ್ಟವಾಗದಂತೆ ಆರ್ಥಿಕ ರಕ್ಷಣೆ ಒದಗಿಸುವುದಾಗಿದೆ
- ರೈತರ ಆದಾಯವನ್ನು ಸ್ಥಿರಗೊಳಿಸುವುದಾಗಿದೆ
- ನಾಗರಿಕ ಪಾವತಿ ಪ್ರೇರಣೆಗಾಗಿ ಮಾಡ್ರನ್ ಫಾರ್ಮಿಂಗ್ ಟೆಕ್ನಿಕ್ ಅನ್ನ ಉತ್ತೇಜಿಸುವುದು
ಅರ್ಜಿ ಯಾರು ಸಲ್ಲಿಸಬಹುದು…?
- ಭಾರತೀಯ ರೈತರು ಸಲ್ಲಿಸಬಹುದು
- ಫೀಲ್ಡ್ ನಲ್ಲಿ ಬೆಳೆ ಹೊಂದಿರುವವರು ಹಾಗೂ ಪಡೆಯುವ ಫಲಾನುಭವಿಯನ್ನು ಹೊಂದಿರಬೇಕಾಗುತ್ತದೆ
ಪ್ರೀಮಿಯಂ ದರಗಳು
ಬೆಳೆ ವರ್ಗ | ರೈತರ ಭರಿಸುವ ದರ (% of Sum Insured) |
---|---|
ಖರೀಫ್ | 2.0% |
ರಾಬಿ | 1.5% |
ವಾರ್ಷಿಕ ವಾಣಿಜ್ಯ/ಹಾರ್ಟಿಕಲ್ಚರ್ | 5.0% |
ಅರ್ಜಿ ಸಲ್ಲಿಸುವ ವಿಧಾನ
- ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನೀವು ಗ್ರಾಮ ಸಂಪರ್ಕ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ